Latest News

Happenings & Events

ಜನಮನ್ನಣೆ ಇಲ್ಲದಿದ್ದರು ವಾಮಮಾರ್ಗದಲ್ಲಿ ಅಧಿಕಾರ ಚಲಾಯಿಸಿ, ಈಗ ಅಲ್ಪಮತಕ್ಕೆ ಕುಸಿದಿರುವಾಗಲು ಸಹ

ಮಾನ್ಯ ಮುಖ್ಯಮಂತ್ರಿಗಳೇ ,

 

ಜನಮನ್ನಣೆ ಇಲ್ಲದಿದ್ದರು ವಾಮಮಾರ್ಗದಲ್ಲಿ ಅಧಿಕಾರ ಚಲಾಯಿಸಿ, ಈಗ ಅಲ್ಪಮತಕ್ಕೆ ಕುಸಿದಿರುವಾಗಲು ಸಹ, ನಿಮ್ಮ ಸರಕಾರದ ಮೂಲಕ ನಾಡಿನ ಅರಣ್ಯ ಸಂಪತ್ತನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ನಿಮ್ಮ ನಿಲುವಿಗೆ ನಮ್ಮ ಜಿಲ್ಲೆಯ ಜನತೆಯ ಪರವಾಗಿ ಒಂದು ದೊಡ್ಡ ಧಿಕ್ಕಾರ!

 

#ಅನಂತಕುಮಾರಹೆಗಡೆ

Related posts