ಇತ್ತೀಚಿಗೆ ಉತ್ತರಕನ್ನಡ ದ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ ಜನರಿಗೆ ಪರಿಹಾರ ವಿತರಿಸಿ ಮರಳುತ್ತಿದ್ದ ಸಂದರ್ಭದಲ್ಲಿ ಅಫಘಾತಕ್ಕೀಡಾಗಿ ತೀರಿಕೊಂಡಿದ್ದ ವಿದ್ಯಾರ್ಥಿ ಪರಿಷತ್ತಿನ ರವಿಕುಮಾರರ ಮನೆಗೆ ಇಂದು ಮೈಸೂರಿನಲ್ಲಿ ಭೇಟಿ ನೀಡಿದೇನು. ಕುಟುಂಬದ ಸದಸ್ಯರಿಗೆ ಸಾಂತ್ವಾನನೀಡಿ ಮುಂದಿನ ಭವಿಷ್ಯದ ಬಗ್ಗೆ ಆಶಾದಾಯಕವಾಗಿರುವಂತೆ ಕೋರಿಕೊಂಡೆನು.
#ಅನಂತಕುಮಾರಹೆಗಡೆ