Outreach

Anant Sampark

ಇಂದು ಮೈಸೂರಿನಲ್ಲಿ ವಿದ್ಯಾರ್ಥಿ ಪರಿಷತ್ತಿನ ದಿವಂಗತ ರವಿಕುಮಾರರ ಮನೆಗೆ ಭೇಟಿ

ಇತ್ತೀಚಿಗೆ ಉತ್ತರಕನ್ನಡ ದ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ ಜನರಿಗೆ ಪರಿಹಾರ ವಿತರಿಸಿ ಮರಳುತ್ತಿದ್ದ ಸಂದರ್ಭದಲ್ಲಿ ಅಫಘಾತಕ್ಕೀಡಾಗಿ ತೀರಿಕೊಂಡಿದ್ದ ವಿದ್ಯಾರ್ಥಿ ಪರಿಷತ್ತಿನ ರವಿಕುಮಾರರ ಮನೆಗೆ ಇಂದು ಮೈಸೂರಿನಲ್ಲಿ ಭೇಟಿ ನೀಡಿದೇನು. ಕುಟುಂಬದ ಸದಸ್ಯರಿಗೆ ಸಾಂತ್ವಾನನೀಡಿ ಮುಂದಿನ ಭವಿಷ್ಯದ ಬಗ್ಗೆ ಆಶಾದಾಯಕವಾಗಿರುವಂತೆ ಕೋರಿಕೊಂಡೆನು.

#ಅನಂತಕುಮಾರಹೆಗಡೆ 

Related posts