ಶ್ರೀರಾಮನ ಮಂದಿರದ ಮಂಡಲೋತ್ಸವದ

ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರದ ಮಂಡಲೋತ್ಸವದ ಪ್ರಯುಕ್ತ ಮನೆಮನೆಗೆ ಅಯೋಧ್ಯೆಯ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯಕ್ರಮದ ಅಂಗವಾಗಿ ಇಂದು ಯಲ್ಲಾಪುರದ ಯುಗಾದಿ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾದ ಶ್ರೀ ಗಜಾನನ ನಾಯ್ಕ ಹಾಗೂ ಅಂಬೇಡ್ಕರ್ ಸೇನಾ ಸಮಿತಿ ಅಧ್ಯಕ್ಷರಾದ, ಶ್ರೀ ಜಗನ್ನಾಥ್ ರೇವಣಕರ ರವರ ಮನೆಗೆ ಭೇಟಿ ನೀಡಿ ಶ್ರೀ ರಾಮ ಮಂದಿರ ಉದ್ಘಾಟನೆ ಅಕ್ಷತೆ ನೀಡಲಾಯಿತು.