ಹಳಿಯಾಳದಲ್ಲಿ ಅಯೋಧ್ಯ ಪ್ರಭು ಶ್ರೀರಾಮಚಂದ್ರ ಮಂತ್ರಾಕ್ಷತೆ ವಿತರಣೆ

ಸೋಮವಾರದಂದು ಹಳಿಯಾಳದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರಾದ ಶ್ರೀ ಮಹಾದೇವ ತೋರುಸ್ಕರ, ಶ್ರೀ ಪ್ರಕಾಶ್ ಕಿತ್ತೂರು, ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶ್ರೀ ಸಚಿನ ಹಳ್ಳಿಕೇರಿ ಹಾಗೂ ಶ್ರೀ ರವಳನಾಥ ಹನುಮಂತ ಚಲವಾದಿ ಇವರ ಮನೆಗಳಿಗೆ ತೆರಳಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮಚಂದ್ರ ದೇವಸ್ಥಾನದ ಆಮಂತ್ರಣ ಅಕ್ಷತೆ ನೀಡಿ ಆಹ್ವಾನಿಸಲಾಯಿತು.