Infinite Thoughts

Thoughts beyond imagination

ಹನುಮ ಜಯಂತಿಯ ಶುಭಕಾಮನೆಗಳು!!!

ಪ್ರಖರ ಬುದ್ಧಿಶಕ್ತಿ, ಅಸ್ಸೀಮ ಸ್ವಾಮಿ ನಿಷ್ಠೆ ಹಾಗು ಭಕ್ತಿ-ಶಕ್ತಿಯ ಅದ್ಭುತ ರೂಪ ಶ್ರೀ ಹನುಮಂತ. ನಿಸ್ವಾರ್ಥ ಭಾವದಿಂದ ಶ್ರೀ ರಾಮನ ಸೇವೆಯನ್ನೆ ತನ್ನ ಜೀವನದ ಪರಮ ಉದ್ದೇಶ ಎಂದು ಭಾವಿಸಿದ್ದ ಹನುಮಂತ, ಎಲ್ಲರಿಗು ಪ್ರೇರಣಾದಾಯಕ.

ಈ ಶುಭ ದಿನದಂದು ವಾಯು ಪುತ್ರ ಹನುಮನನ್ನು ಸ್ಮರಿಸುತ್ತ ಲೋಕಕಲ್ಯಾಣಾರ್ಥವಾಗಿ ಎಲ್ಲರಿಗು ಉತ್ತಮ ಅರೋಗ್ಯ, ಸುಖ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ!!!!!!

#ಅನಂತಕುಮಾರಹೆಗಡೆ

Related posts