Infinite Thoughts

Thoughts beyond imagination

ಪ್ರಕಾಶ ಹೆಗಡೆ ಕಾನಸೂರು, ಅವರು ಬರೆದಿರುವ ಈ ಕವಿತೆ ಇವತ್ತಿನ ಈ ಸಂದರ್ಭಕ್ಕೆ ಬಹಳ ಸೂಕ್ತವಾಗಿದೆ ಎಂದು ನಿಮ್ಮೊಂದಿಗೆ ನಾನು ಹಂಚಿಕೊಳ್ಳುತ್ತಿದ್ದೇನೆ!!!!

ಪ್ರಕಾಶ ಹೆಗಡೆ ಕಾನಸೂರು, ಅವರು ಬರೆದಿರುವ ಈ ಕವಿತೆ ಇವತ್ತಿನ ಈ ಸಂದರ್ಭಕ್ಕೆ ಬಹಳ ಸೂಕ್ತವಾಗಿದೆ ಎಂದು ನಿಮ್ಮೊಂದಿಗೆ ನಾನು ಹಂಚಿಕೊಳ್ಳುತ್ತಿದ್ದೇನೆ!!!!

ಅವರೆಲ್ಲ ಬಹಳ ಒಳ್ಳೆಯವರು...
ಯಾರೋ ಕೆಲವರು ಕಿಡಿಗೇಡಿಗಳಿದ್ದಾರೆ ಅಷ್ಟೆ...

ಸಾವಿರಾರು ಮಂದಿರಗಳು ಮಸೀದಿಗಳಾದವು..
ಬಲವಂತದ ಮತಾಂತರದ ಕ್ರೌರ್ಯ..
ನೆನಪಿಡಬೇಕಾಗಿದ್ದು ಅದನ್ನಲ್ಲ...
ಐದು ಶತಮಾನ ಅವರಿಲ್ಲಿ ಆಳಿದರಲ್ಲ..

ಅವರೆಲ್ಲ ಒಳ್ಳೆಯವರು .. ..   !
ಯಾರೋ ಕೆಲವರು ಕಿಡಿಗೇಡಿಗಳಿದ್ದಾರೆ ಅಷ್ಟೆ...

ಗಾಂಧೀಜೀ ಅಂಬೇಡ್ಕರ್ ಪಟೆಲರು
ಅಖಂಡ ಭಾರತಕ್ಕಾಗಿ ಹಂಬಲಿಸಿದರು..
ಅವರ ಸಂಗಡ ಅಬುಲ ಕಲಾಮರು
ಗಫಾರ್ ಖಾನರೂ ಹೆಜ್ಜೆ ಹಾಕಿದರು..
ಎಲ್ಲೋ ಕೆಲವರು ಪಾಕಿಸ್ತಾನ ಬೇಕೆಂದರು..
ಉಳಿದವರೆಲ್ಲ ಅದು ಬೇಡವೆಂದರು..
ಆದರೂ..
ಪಾಕಿಸ್ತಾನ ನಿರ್ಮಾಣವಾಯಿತು..!

ಅವರೆಲ್ಲ ಒಳ್ಳೆಯವರು..
ಯಾರೋ ಕೆಲವರು ಕಿಡಿಗೇಡಿಗಳಿದ್ದಾರೆ.. ಅಷ್ಟೆ..!

ಕಾಶ್ಮೀರದಲ್ಲೂ ಅಷ್ಟೇ... ಎಲ್ಲ ಒಳ್ಳೆಯವರೇ ಇದ್ದರು..
ಯಾರೋ ಕೆಲವರು ಅದು ಭಾರತದ್ದು ಅಲ್ಲ ಎಂದರು..
ಉಳಿದವರೆಲ್ಲ ಅದು ಸಾಧ್ಯವೇ ಇಲ್ಲವೆಂದರು..
ಪಂಡಿತರ ಸಾಮೂಹಿಕ ಕಗ್ಗೊಲೆಯಾಯಿತು..
ಅಳಿದುಳಿದವರು ಅನಾಥರಾದರು..

ಅವರೆಲ್ಲ ಒಳ್ಳೆಯವರು..ಗೇಡಿಗಳಿದ್ದಾರೆ ಅಷ್ಟೆ..
ಯಾರೋ ಕೆಲವರು ಕಿಡಿಗೇಡಿಗಳಿದ್ದಾರೆ ಅಷ್ಟೆ....!

ತಾಜ್ ಹೊಟೆಲಿನ ಮೇಲೆ ದಾಳಿಯಾಯಿತು..
ಪಾರ್ಲಿಮೆಂಟಿನಲ್ಲಿ ಬಂದೂಕು ಸದ್ಧು ಮಾಡಿತು..
ಜೆ ಎನ್ ಯೂ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದರು..
ಟುಕಡೆ ಟುಕುಡೆ ಗ್ಯಾಂಗ್ ಅಫಜಲ್ ಗುರೂನ ಪೂಜೆ ಮಾಡಿತು..

ಯಾರೋ ಕೆಲವರು ಕಿಡಿಗೇಡಿಗಳಿದ್ದಾರೆ ಅಷ್ಟೆ..
ಅವರೆಲ್ಲ ಒಳ್ಳೆಯವರು...

ಓವೈಸಿಗಳು 
ಗುಡುಗುತ್ತಾರೆ.. ಪಠಾಣರು ಬೆದರಿಸುತ್ತಾರೆ..
ತಬ್ಲೀಘಿನವರು ಉಗುಳುತ್ತಾರೆ..ಕಾಲೋನಿಯಲ್ಲಿ ಕಲ್ಲೆಸೆಯುತ್ತಾರೆ..
ಮಾನವ ಬಾಂಬುಗಳಾಗಿ ಜೀವ ತೆರುತ್ತಾರೆ/ ತೆಗೆಯುತ್ತಾರೆ...

ಯಾರೋ ಕೆಲವರು ಕಿಡಿಗೇಡಿಗಳಿದ್ದಾರೆ ಅಷ್ಟೇ...
ಅವರೆಲ್ಲ ಒಳ್ಳೆಯವರು...!

ಭಯೋತ್ಪಾದಕರು ಸ್ವಾತಂತ್ರ್ಯ ಹೋರಾಟಗಾರರಾಗುತ್ತಾರೆ..
ಮನೆ ಮನೆಯಲ್ಲಿ ಆಶ್ರಯ ಸಿಗುತ್ತದೆ..
ತಬ್ಲೀಘಿಗಳನ್ನು ಬಚ್ಚಿಟ್ಟುಕೊಳ್ಳುತ್ತಾರೆ..
ಚಾವಡಿಯ ಚಿಂತಕರು ಹಿಂಬಾಗಿಲ ಬೆಂಬಲ ನೀಡುತ್ತಾರೆ...
ಪ್ರಗತಿಪರರಿಗೆ ಅವರ ಕುರಿತೇ ಚಿಂತೆ ಆಗುತ್ತದೆ..

ಯಾರೋ ಕೆಲವರು ಕಿಡಿಗೇಡಿಗಳಿದ್ದಾರೆ ಅಷ್ಟೇ...
ಅವರೆಲ್ಲ ಒಳ್ಳೆಯವರು...!

ಕಿಡಿಗೇಡಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ..
ಉಳಿದವರು ಸಹಕರಿಸುತ್ತಾರೆ..
ಕೆತ್ತಿದ ಮೀಸೆ ಮುಚ್ಚಿದ ಮುಖ ಶಾಂತಿಯ ಸಂಕೇತವಾಗುತ್ತದೆ..
ಅವರ ಭಾವನೆಗಳು ಸೂಕ್ಷ್ಮವಾಗಿದ್ದರಿಂದ ನಾವೇ ಸಹಿಸಿಕೊಳ್ಳಬೇಕು...

ಅವರೆಲ್ಲ ಒಳ್ಳೆಯವರು...!
ಯಾರೋ ಕೆಲವರು ಕಿಡಿಗೇಡಿಗಳಿದ್ದಾರೆ ಅಷ್ಟೆ....!

#ಅನಂತಕುಮಾರಹೆಗಡೆ

Related posts