Effortless life is nothing but a meaningless poetry!! - Anantkumar Hegde
![](images/15556539142384024615cb9651a11074Screenshot 2019-04-11 at 6.jpg)
"ಉತ್ತರ ಕನ್ನಡ ಕ್ಷೇತ್ರದಲ್ಲಿ ಮುಂದಿನ developmental hotspot ಆಗಿ ರೂಪಗೊಳ್ಳುತ್ತಿರುವ ಕಾರವಾರ, ಅಂಕೋಲದಿಂದ ಗೋಕರ್ಣದವರೆಗೆ Green Industryಗಳ ರೂಪದಲ್ಲಿ, ಪರಿಸರ ಪೂರಕ ಪ್ರವಾಸೋದ್ಯಮ, ಮತ್ಸಯೋಧ್ಯಮ, shipping, ಸರಕು ಸಾಗಾಣಿಕೆ, ಹೆಚ್ಚಿನ ಬಂದರು ಮತ್ತು ಅದರ ವಹಿವಾಟು ಧಾರಣೆ, ನಾಗರೀಕ ವಾಯು ಸೇವೆ ಮತ್ತು ಕೃಷಿ-ತೋಟಗಾರಿಕೆಗಳ ಕೌಶಲ್ಯ ಸೇವೆಗಳನ್ನು ಈ ಭಾಗದಲ್ಲಿ ನಿರೀಕ್ಷಿಸಬಹುದಾಗಿದೆ." - ಅನಂತಕುಮಾರ ಹೆಗಡೆ