Perpetual Thoughts

Thoughts beyond imagination

ದ್ದಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಜನಪ್ರಿಯ ಲೇಖಕರಾದ ಶ್ರೀ ಎಸ ಉಮೇಶ್ ರಚಿಸಿರುವ "ಅಯೋಧ್ಯಾ" ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ, ಶ್ರೀ ರವೀಂದ್ರ ಜೋಶಿ, ಪ್ರೂಫೈಲ್ ಸಂಸ್ಥೆಯ ಸಂಸ್ಥಾಪಕರಾದ, ಶ್ರೀ ವೆಂಕಟೇಶ್ ಹಾಗು ಧಾತ್ರಿ ಪ್ರಕಾಶನದ ಪ್ರಕಾಶಕಿ, ಶ್ರೀಮತಿ ಬೃಂದಾ ಉಮೇಶ್ ರವರು ಉಪಸ್ಥಿತರಿದ್ದರು. #ಅನಂತಕುಮಾರಹೆಗಡೆ #Ayodhya #AnantkumarHegde


Related posts